National

ಒಡಿಶಾ ರೈಲು ದುರಂತಕ್ಕೆ “ಕವಚ್” ಇಲ್ಲದಿರುವುದೆ ಕಾರಣ- “ಕವಚ್” ಎಂದರೇನು…?

0

ಬಾಲಸೋರ್ (ಒಡಿಶಾ)- ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ “ಕವಚ್” ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ಮೂಲ‌ ಕಾರಣವಾಗಿದೆ.

“ಕವಚ್” ಎಂದರೇನು…?

“ಕವಚ್” ಅಂದರೆ ಸ್ವಯಂ ಚಾಲಿತ ರೈಲು ರಕ್ಷಣೆ. (Automated Train Operations) ಅಂದರೆ ರೈಲು ವೇಗವಾಗಿ ಚಲಿಸುವಾಗ ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ ಹಾಗೂ ಅತಿ ವೇಗವನ್ನು ನಿಯಂತ್ರಿಸಲು ಪೈಲಟ್ ಗೆ ಸಹಾಯ ಮಾಡುತ್ತದೆ. ತೀರಾ ಅತಿ ವೇಗದಲ್ಲಿ Automated Train Operations ಅದೇ ಸ್ಪೀಡ್ ಕೂಡ ಕಂಟ್ರೋಲ್ ಮಾಡುತ್ತದೆ. ಈ‌ ಮೂಲಕ ಎಲ್ಲಾ ರೀತಿಯ ಸಂಭಾವ್ಯ ಅಪಘಾತವನ್ನು “ಕವಚ್” ತಪ್ಪಿಸುತ್ತದೆ.

ಈ ಯೋಜನೆಗೆ ಕೇವಲ 16.50 ಕೋಟಿ ರೂಪಾಯಿ ವೆಚ್ಚ ಆಗುತ್ತದೆ. ಆದರೆ ಕೇಂದ್ರ ಸರ್ಕಾರ “ಕವಚ್” ಅನುಷ್ಠಾನ ಮಾಡದಿರುವುದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

siteadmin

ಎಂತಹ ವಿಚಿತ್ರ ನೋಡಿ- ಅದೇ ಕೋರಮಂಡಲ್ ಎಕ್ಸ್‌ಪ್ರೆಸ್‌, ಅದೇ ಒಡಿಶಾದಲ್ಲಿ, ಅದೇ ಶುಕ್ರವಾರದಂದು

Previous article

ಮುಸ್ಲಿಂರ ಮನೆಯಲ್ಲಿ ಇಬ್ಬರು, ಮೂವರು ಹೆಂಡತಿಯರು ಇರುತ್ತಾರೆ- ಯಾರಿಗೆ 2 ಸಾವಿರ ಕೊಡ್ತೀರಾ…?

Next article

You may also like

Comments

Leave a reply

Your email address will not be published. Required fields are marked *

More in National