Crime Alert

ಬೈಕ್ ನಲ್ಲಿ ಯುವತಿ ಡ್ರಾಪ್ ಮಾಡಿದ್ದೆ ತಪ್ಪಾಯಿತು- ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ

0
Breaking up.

ಚಿತ್ರದುರ್ಗ-ಮುಸ್ಲಿಂ ಯುವತಿಗೆ ಬೈಕ್ ನಲ್ಲಿ ಡ್ರಾಪ್ ನೀಡಿದ್ದಕ್ಕೆ ಯುವಕನಿಗೆ ಥಳಿಸಿದ ಕೇಸ್.

ಚಿತ್ರದುರ್ಗದಲ್ಲಿ ಭಜರಂಗದಳದಿಂದ ತೀವ್ರ ಖಂಡನೆ.

ನಗರದ ಡಿಸಿಸಿ ಬ್ಯಾಂಕ್ ಮುಂಭಾಗದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ.

ತಡ ರಾತ್ರಿ ಉಮೇಶ್ ಎಂಬ ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ ನಡೆಸಲಾಗಿತ್ತು.

ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ ಭಜರಂಗದಳ ಕಾರ್ಯಕರ್ತರು.

ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ.

ಭಜರಂಗದಳ ಪ್ರಾಂತ ಸಂಚಾಲಕ ಪ್ರಭಂಜನ್ ನೇತೃತ್ವದಲ್ಲಿ ಪ್ರತಿಭಟನೆ.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ, ರಘುಚಂದನ್, ಸಿದ್ದಾರ್ಥ್ ಸೇರಿ ಹಲವರು ಭಾಗಿ.

ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಮುಖಂಡರು.

siteadmin

ಒಂದೇ ಕುಟುಂಬದ ನಾಲ್ವರ ಹತ್ಯೆ- ಮದುವೆ ಸಂಭ್ರಮದಲ್ಲಿ ದುರಂತ

Previous article

You may also like

Comments

Leave a reply

Your email address will not be published. Required fields are marked *

More in Crime Alert