Crime Alert

ಬೈಕ್ ನಲ್ಲಿ ಯುವತಿ ಡ್ರಾಪ್ ಮಾಡಿದ್ದೆ ತಪ್ಪಾಯಿತು- ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ

ಚಿತ್ರದುರ್ಗ-ಮುಸ್ಲಿಂ ಯುವತಿಗೆ ಬೈಕ್ ನಲ್ಲಿ ಡ್ರಾಪ್ ನೀಡಿದ್ದಕ್ಕೆ ಯುವಕನಿಗೆ ಥಳಿಸಿದ ಕೇಸ್. ಚಿತ್ರದುರ್ಗದಲ್ಲಿ ಭಜರಂಗದಳದಿಂದ ತೀವ್ರ ಖಂಡನೆ. ನಗರದ ಡಿಸಿಸಿ ಬ್ಯಾಂಕ್ ಮುಂಭಾಗದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ. ತಡ ರಾತ್ರಿ ಉಮೇಶ್ ...
Crime Alert

ಒಂದೇ ಕುಟುಂಬದ ನಾಲ್ವರ ಹತ್ಯೆ- ಮದುವೆ ಸಂಭ್ರಮದಲ್ಲಿ ದುರಂತ

ಗದಗ- ಮಲಗಿದಲ್ಲೇ ನಾಲ್ಕು ಜನ್ರ ಭೀಕರ ಹತ್ಯೆ. ಒಂದೇ ಕುಟುಂಬದ ನಾಲ್ವರ ಹತ್ಯೆ. ಗದಗ ನಗರದ ದಾಸರ ಓಣಿಯಲ್ಲಿ ಘಟನೆ. ಗದಗ ಬೇಟಗೇರಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ಕು ಜನ್ರ ...
Politics

ಈ ಚಂದಕ್ಕೆ ಪ್ರಧಾನಿ ಆಗಬೇಕಾ- ಸಿದ್ದರಾಮಯ್ಯ ಪ್ರಶ್ನೆ

*ಹತ್ತತ್ತು ವರ್ಷ ಪ್ರಧಾನಿ ಆಗಿ ರೈತರಿಗೆ, ಕಾರ್ಮಿಕರಿಗೆ, ಯವ ಸಮೂಹಕ್ಕೆ, ಮಹಿಳೆಯರಿಗೆ, ದುಡಿಯುವ ವರ್ಗಗಳಿಗೆ ಒಂದೇ ಒಂದು ಕಾರ್ಯಕ್ರಮವನ್ನೂ ಕೊಡಲಾಗಲಿಲ್ಲವಲ್ಲ ಏಕೆ: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ* *ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ...
Politics

ರಾಹುಲ್ ಗಾಂಧಿ ಮೈಸೂರಿಗೆ ಜಸ್ಟ್ ಬಂದು ಹಾಗೆ ಹೋದರು- ಸಿಕ್ರೇಟ್ ವಿಸಿಟ್ ಮಾತ್ರ ಸಸ್ಪೆನ್ಸ್

ಮೈಸೂರು- ಕೇರಳದ ವೈನಾಡು ಚುನಾವಣಾ ಪ್ರಚಾರಕ್ಕೆ ಬಂದಿದ್ದ  ರಾಹುಲ್ ಗಾಂಧಿ ಹಾಗೂ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ  ಕೆ ಸಿ ವೇಣುಗೋಪಾಲ್ ಇಂದು ಮೈಸೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದ ...
Mysore Story

ಮೈಸೂರಿನ ಮಹಾರಾಜ ಕಾಲೇಜು‌ ಮೈದಾನದಲ್ಲಿ ಪತ್ನಿ ತ್ರಿಷಿಕಾ ಜೊತೆ ಸ್ವಚ್ಚತೆ ಮಾಡಿದ ಯದುವೀರ್

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಪತ್ನಿ ತ್ರಿಷಿಕಾ ಒಡೆಯರ್ ಅವರೊಂದಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡರು. ಮೋದಿ ರ್ಯಾಲಿ ಸಂದರ್ಭದಲ್ಲಿ ...
Crime Alert

ಸೋಷಿಯಲ್ ಮೀಡಿಯಾದಲ್ಲಿ ಫೇಕ್ ನ್ಯೂಸ್- ಮೂವರು ಅರೆಸ್ಟ್

ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕುಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು ಮುಂತಾದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದೆ. ...
Politics

“ರಾಮಾಯಣ” ಸಿನಿಮಾಗಾಗಿ ಯಶ್ ಗೆ ಸಂಭಾವನೆ ಬೇಡವಂತೆ- ಬಾರೀ ಡಿಮ್ಯಾಂಡ್ ಇಟ್ಟ ರಾಕಿಂಗ್ ಸ್ಟಾರ್

ಮೈಸೂರು- ಪ್ಯಾನ್ ಇಂಡಿಯಾ ಸಿನಿಮಾ ರಾಮಾಯಣಕ್ಕೆ ರಾಕಿಂಗ್ ಸ್ಟಾರ್ ಯಶ್ ಸಂಭಾವನೆ ಪಡೆಯುತ್ತಿಲ್ಲ. ಇದರ ಬದಲು ಒಂದು ಮಹತ್ವದ ಬೇಡಿಕೆ ಮುಂದಿಟ್ಟಿದ್ದಾರೆ. ಕೆಜಿಎಫ್ ಸಿನಿಮಾ ನಂತರ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ...
Crime Alert

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ,ಸರ್ವೆಯರ್, ಡಾಟಾ ಎಂಟ್ರಿ ಆಪರೇಟರ್

ಮೈಸೂರು- ಖಾತಾ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಸರ್ಕಾರಿ ಕಚೇರಿಯ ಲಂಚಬಾಕರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪಿಡಿಓ,ಸರ್ವೆಯರ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ. ಸರಗೂರು ತಾಲೂಕು ತಳಲು ಗ್ರಾಮ ...
Politics

ಕೈ ಬಾಡುವುದಿಲ್ಲ, ಕಮಲ, ತೆನೆ ಬಾಡಿ ಹೋಗುತ್ತವೆ

ಕೈ ಬಾಡುವುದಿಲ್ಲ, ಒಣಗಿ ಹೋಗುವುದಿಲ್ಲ ಆದರೆ ಕಮಲ ಮತ್ತು ತೆನೆ ಎರಡೂ ಬಾಡಿ ಹೋಗುತ್ತವೆ. ಹುಟ್ಟಿದ ಸೂರ್ಯ ಹೇಗೆ ಮುಳುಗುತ್ತಾನೋ ಅದೇ ರೀತಿ ಕಮಲದ ಹೂ ಬಾಡಿ ಹೋಗಲೇ ಬೇಕು. ಇದು ...
Mysore Story

ಮೈಸೂರಿನಲ್ಲಿ ಇನ್ನು ಮುಂದೆ ಬೋರ್ ವೆಲ್ ಕೊರೆಸಲು ಅನುಮತಿ ಕಡ್ಡಾಯ

ಕೊಳವೆಬಾವಿ ಕೊರೆಸಲು ಅನುಮತಿ ಕಡ್ಡಾಯ ಮೈಸೂರು- ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ರಿಗ್ ಯಂತ್ರಗಳು ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೊಂದಣಿಯಾಗಿ ನಿರಾಕ್ಷೇಪಣಾ ಪತ್ರವನ್ನು ಪಡೆದು ಕೊರೆಯುವ ಕೆಲಸ ನಿರ್ವಹಿಸಬೇಕಾಗಿರುತ್ತದೆ. ಒಂದು ವೇಳೆ ...

Posts navigation