ಮೈಸೂರು- ಪ್ಯಾನ್ ಇಂಡಿಯಾ ಸಿನಿಮಾ ರಾಮಾಯಣಕ್ಕೆ ರಾಕಿಂಗ್ ಸ್ಟಾರ್ ಯಶ್
ಸಂಭಾವನೆ ಪಡೆಯುತ್ತಿಲ್ಲ. ಇದರ ಬದಲು ಒಂದು ಮಹತ್ವದ ಬೇಡಿಕೆ ಮುಂದಿಟ್ಟಿದ್ದಾರೆ.
ಕೆಜಿಎಫ್ ಸಿನಿಮಾ ನಂತರ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ.
ಈ ಮಧ್ಯೆ ರಾಮಾಯಣ ಸಿನಿಮಾಗೆ ಯಶ್ ಗೆ ಆಫರ್ ಬಂದಿದೆ. ಈ ಸಿನಿಮಾಗೆ ರಣಬೀರ್ ಕಪೂರ್ ಈಗಾಗಲೇ ಸಂಭಾವನೆ ಪಡೆದಿದ್ದಾರೆ.
ಆದರೆ ಯಶ್ 80 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿಲ್ಲ. ಬದಲಿಗೆ ಸಿನಿಮಾದಲ್ಲಿ ಪಾಲು ಕೇಳಿದ್ದಾರೆ ಬಂದ ಲಾಭದಲ್ಲಿ ಇಂತಿಷ್ಟು ಲಾಭ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ.
ಇನ್ನು ಸಾಯಿ ಪಲ್ಲವಿ ಈ ಸಿನಿಮಾಗೆ 8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
Comments