Politics

“ರಾಮಾಯಣ” ಸಿನಿಮಾಗಾಗಿ ಯಶ್ ಗೆ ಸಂಭಾವನೆ ಬೇಡವಂತೆ- ಬಾರೀ ಡಿಮ್ಯಾಂಡ್ ಇಟ್ಟ ರಾಕಿಂಗ್ ಸ್ಟಾರ್

0

ಮೈಸೂರು- ಪ್ಯಾನ್ ಇಂಡಿಯಾ ಸಿನಿಮಾ ರಾಮಾಯಣಕ್ಕೆ ರಾಕಿಂಗ್ ಸ್ಟಾರ್ ಯಶ್
ಸಂಭಾವನೆ ಪಡೆಯುತ್ತಿಲ್ಲ. ಇದರ ಬದಲು ಒಂದು ಮಹತ್ವದ ಬೇಡಿಕೆ ಮುಂದಿಟ್ಟಿದ್ದಾರೆ.

ಕೆಜಿಎಫ್ ಸಿನಿಮಾ ನಂತರ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ.

ಈ ಮಧ್ಯೆ ರಾಮಾಯಣ ಸಿನಿಮಾಗೆ ಯಶ್ ಗೆ ಆಫರ್ ಬಂದಿದೆ. ಈ ಸಿನಿಮಾಗೆ ರಣಬೀರ್ ಕಪೂರ್ ಈಗಾಗಲೇ ಸಂಭಾವನೆ ಪಡೆದಿದ್ದಾರೆ.

ಆದರೆ ಯಶ್ 80 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿಲ್ಲ. ಬದಲಿಗೆ ಸಿನಿಮಾದಲ್ಲಿ ಪಾಲು ಕೇಳಿದ್ದಾರೆ‌‌ ಬಂದ ಲಾಭದಲ್ಲಿ ಇಂತಿಷ್ಟು ಲಾಭ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ.

ಇನ್ನು ಸಾಯಿ ಪಲ್ಲವಿ ಈ ಸಿನಿಮಾಗೆ 8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

siteadmin

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ,ಸರ್ವೆಯರ್, ಡಾಟಾ ಎಂಟ್ರಿ ಆಪರೇಟರ್

Previous article

ಸೋಷಿಯಲ್ ಮೀಡಿಯಾದಲ್ಲಿ ಫೇಕ್ ನ್ಯೂಸ್- ಮೂವರು ಅರೆಸ್ಟ್

Next article

You may also like

Comments

Leave a reply

Your email address will not be published. Required fields are marked *

More in Politics