Politics

ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಬಿಜೆಪಿ ಫೈರ್ ಬ್ರ್ಯಾಂಡ್ ಖಷ್ಬೂ- ಕಾರಣ ಇದು

0

ಚೆನ್ನೈ- ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುದಿಲ್ಲ ಎಂದು ಚಿತ್ರನಟಿಯೂ ಆದ ಬಿಜೆಪಿ ಮುಖಂಡರಾದ ಖುಷ್ಬೂ ಅಚ್ಚರಿ ನಿರ್ಧಾರ ಪ್ರಕಟಿಸಿದ್ದಾರೆ.

ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ತಮ್ಮ ತೀರ್ಮಾನ ತಿಳಿಸಿದ್ದಾರೆ.

ದೆಹಲಿಯಲ್ಲಿ 2019 ರಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂಳೆ ಮುರಿದಿದ್ದು, ಹೆಚ್ಚು ಪ್ರಯಾಣ ಮಾಡಲು ಆಗಲ್ಲ ಆದ ಕಾರಣ ಚುನಾವಣಾ ಪ್ರಚಾರಕ್ಕೆ ಬರಲು ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಸ್ಟಾರ್ ಕ್ಯಾಂಪೇನರ್ ಹಾಗೂ ಫೈರ್ ಬ್ರ್ಯಾಂಡ್ ಖಷ್ಬೂ ಹೀಗೆ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಖಷ್ಬೂ ಈ ನಿರ್ಧಾರಕ್ಕೆ ಬೇರೆ ಕಾರಣ ಇರಬಹುದು ಎನ್ನಲಾಗಿದೆ.

 

siteadmin

ಸಿದ್ದರಾಮಯ್ಯ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಎಚ್ಚರಿಕೆ- ಡಾ.ಯತೀಂದ್ರಗೆ ತರಾಟೆ

Previous article

ಕಾಂಗ್ರೆಸ್ ಪ್ರಣಾಳಿಕೆ ನಕ್ಸಲಿಯರಿಂದ ಬಂದಂತಿದೆ- ಕಾಂಗ್ರೆಸ್ ಗೆ ದೇಶ ವಿಭಜಿಸುವ ರೋಗ ಹೋಗಿಲ್ಲ

Next article

You may also like

Comments

Leave a reply

Your email address will not be published. Required fields are marked *

More in Politics