ಆನೇಕಲ್-ಕಾಡಾನೆ ದಾಳಿಯಿಂದಾಗಿ ಇಬ್ಬರು ಮಹಿಳೆಯರು ಸಾವು
ತಮಿಳುನಾಡು ಗಡಿ ಭಾಗದ ಡೆಂಕಣಿಕೊಟೆ ಚೆಕ್ ಪೊಸ್ಟ್ ಬಳಿ ಘಟನೆ
ಕಾಡಾನೆ ದಾಳಿಗೆ ಬಲಿಯಾದ ವಸಂತಮ್ಮ ಮತ್ತೊಬ್ಬ ಮಹಿಳೆ ಸಾವು
ಬೆಳಗ್ಗೆ ತೋಟಕ್ಕೆ ಹೂ ಬಿಡಿಸಲು ಹೋಗಿದ್ದಾಗ ದಾಳಿ
ಮೃತ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವಂತೆ ಒತ್ತಾಯ
ಮೃತ ಸಂಬಂಧಿಕರಿಗೆ ಸರ್ಕಾರಿ ಕೆಲಸ ನೀಡುವಂತೆ ಆಗ್ರಹ
ಮೃತ ಸಂಬಂಧಿಕರು ರಸ್ತೆ ತಡೆದು ಪ್ರತಿಭಟನೆ
ಸ್ಥಳದಲ್ಲಿ ಉದ್ಘ್ನ ಸ್ಥಿತಿ ಪೊಲೀಸರು ಹರಸಾಹಸ
Comments