Crime Alert

ಕಾಡಾನೆ ದಾಳಿಗೆ ಮಹಿಳೆಯರಿಬ್ಬರ ಸಾವು- ಮೃತರಿಗೆ 20 ಲಕ್ಷ ಪರಿಹಾರಕ್ಕೆ ಆಗ್ರಹ

0

ಆನೇಕಲ್-ಕಾಡಾನೆ ದಾಳಿಯಿಂದಾಗಿ ಇಬ್ಬರು ಮಹಿಳೆಯರು ಸಾವು

ತಮಿಳುನಾಡು ಗಡಿ ಭಾಗದ ಡೆಂಕಣಿಕೊಟೆ ಚೆಕ್ ಪೊಸ್ಟ್ ಬಳಿ ಘಟನೆ

ಕಾಡಾನೆ ದಾಳಿಗೆ ಬಲಿಯಾದ ವಸಂತಮ್ಮ ಮತ್ತೊಬ್ಬ ಮಹಿಳೆ ಸಾವು

ಬೆಳಗ್ಗೆ ತೋಟಕ್ಕೆ ಹೂ ಬಿಡಿಸಲು ಹೋಗಿದ್ದಾಗ ದಾಳಿ

ಮೃತ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವಂತೆ ಒತ್ತಾಯ

ಮೃತ ಸಂಬಂಧಿಕರಿಗೆ ಸರ್ಕಾರಿ ಕೆಲಸ ನೀಡುವಂತೆ ಆಗ್ರಹ

ಮೃತ ಸಂಬಂಧಿಕರು ರಸ್ತೆ ತಡೆದು ಪ್ರತಿಭಟನೆ

ಸ್ಥಳದಲ್ಲಿ ಉದ್ಘ್ನ ಸ್ಥಿತಿ ಪೊಲೀಸರು ಹರಸಾಹಸ

siteadmin

ಮೈಸೂರು ಜೈಲ್ ಮೇಲೆ ಪೊಲೀಸ್ ಅಧಿಕಾರಿಗಳ ದಿಢೀರ್ ದಾಳಿ- ಅಬ್ಬಾ, ಏನೇನು ಸಿಕ್ತು ಗೊತ್ತಾ

Previous article

ಮಠಕ್ಕೆ ರಾಕಿಂಗ್ ಸ್ಟಾರ್ ದಂಪತಿ ಭೇಟಿ‌- ಸ್ವಾಮೀಜಿ ಜೊತೆ ಎರಡು ಗಂಟೆ ಚರ್ಚೆ

Next article

You may also like

Comments

Leave a reply

Your email address will not be published. Required fields are marked *

More in Crime Alert