National

ನರೇಂದ್ರ ಮೋದಿಯನ್ನು ಕೊಲೆ ಮಾಡಿ- ಸಂವಿಧಾನ ಉಳಿಸಲು ಮೋದಿ ಕೊಲ್ಲಬೇಕು

0

ಭೋಪಾಲ್- ಧರ್ಮದ ಆಧಾರದ ಮೇಲೆ ಹೊಡೆದು ವಿಭಜಿಸಿ ಆಳ್ವಿಕೆ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೊಲ್ಲಲು ಸಿದ್ದರಾಗಿ ಎಂದು ಮಧ್ಯಪ್ರದೇಶದ ಮಾಜಿ ಸಚಿವ ರಾಜಾ ಪಟೇರಿಯಾ ಕರೆ ನೀಡುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನರೇಂದ್ರ ಮೋದಿ ಅವರ ಈ ಡಿವೈಡೆಡ್ ಅಂಡ್ ರೂಲ್ ನಿಂದ ದಲಿತರು ದೊಡ್ಡ ಮಟ್ಟದಲ್ಲಿ ಹೆದರಿದ್ದಾರೆ. ಈ ಕಾರಣ ಸಂವಿಧಾನ ಉಳಿಸಬೇಕು ನರೇಂದ್ರ ಮೋದಿ ಅವರನ್ನು ಎಂದು ಕರೆ ನೀಡಿದರು. ತಮ್ಮ ಮಾತು ವಿವಾದ ಪಡೆಯುತ್ತದೆ ಎಂದು ಸೂಕ್ಷ್ಮವಾಗಿ ಅರಿತ ಪಟೇರಿಯಾ ಕೊಲ್ಲಬೇಕು ಅಂದರೆ ಅವರನ್ನು ಹತ್ಯೆ ಮಾಡುವುದಲ್ಲ. ಸೋಲಿಸಬೇಕು ಎಂದು ತೇಪೆ ಹಚ್ಚಿದರು‌.

ಇದು ದೊಡ್ಡ ವಿವಾದದ ಸ್ವರೂಪ ಪಡೆದ ಮೇಲೆ ನಾನು ಆ ಅರ್ಥದಲ್ಲಿ ಹೇಳಿಲ್ಲ ಎಂದು ಪಟೇರಿಯಾ ಸ್ಪಷ್ಟನೆ ನೀಡಿದ್ದಾರೆ.

siteadmin

ಮೈಸೂರಿನಲ್ಲಿ ಲೇಡಿ ರಾಂಬೊ ರಂಪಾಟ- ಮಚ್ಚು ತೋರಿಸಿ ಕತ್ತರಿಸುತ್ತೇನೆ ಅಂತ ಧಮ್ಕಿ- ನಡುಗಿದ ಅಧಿಕಾರಿಗಳು- ವಿಡಿಯೋ ನೋಡಿ

Next article

You may also like

Comments

Leave a reply

Your email address will not be published. Required fields are marked *

More in National