Accident

ಆಯಸ್ಸು,ಆರೋಗ್ಯ ಕೊಡು ದೇವರೆ ಅಂದ್ರೆ, ಅಲ್ಲೆ ಪ್ರಾಣ ಕಿತ್ತುಕೊಂಡ- ದೇವರಿಗೆ ನಮಸ್ಕಾರ ಹಾಕುವಾಗ ಕಾರು ಹರಿದು ಯುವತಿ ಸಾವು

0

ಚಿಕ್ಕೋಡಿ- ಆಯಸ್ಸು, ಆರೋಗ್ಯ ಕೊಡು ದೇವರೆ ಎಂದು ದೇವಸ್ಥಾನದ ಮುಂದೆ ದೇವರಿಗೆ ದೀರ್ಘ ದಂಡ ನಮಸ್ಕಾರ ಹಾಕುವಾಗ ಕಾರು ಹರಿದು ಯುವತಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಅಥಣಿಯಲ್ಲಿ ನಡೆದಿದೆ.

ಬೆಳಗಾವಿಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ಐಶ್ವರ್ಯ ನಾಯಕ್ ಎಂಬ 21 ವರ್ಷದ ಯುವತಿ ಕೃಷೆ ನದಿಯ ಬಳಿ‌ ದೇವಸ್ಥಾನದಲ್ಲಿ ದೇವರಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಳು.

ಈ ವೇಳೆ ಐಶ್ವರ್ಯ ಮೇಲೆ ಕಾರು ಹರಿದು ಸ್ಥಳದಲ್ಲೆ ಮೃತಪಟ್ಟಳು. ಪ್ರಕರಣ ದಾಖಲಿಸಿಕೊಂಡ ಅಥಣಿ ಪೋಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.

siteadmin

ನರೇಂದ್ರ ಮೋದಿ ಉಪನಾಮ ಟೀಕಿಸಿದ್ದ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು‌ ಶಿಕ್ಷೆ

Previous article

ರಾಹುಲ್ ಗಾಂಧಿಗೆ ಅನರ್ಹತೆಯ “ತೂಗುಗತ್ತಿ”- ಹೈಕೋರ್ಟ್ ತಡೆ ನೀಡದಿದ್ದರೆ “ದೇವರೆ ಗತಿ”

Next article

You may also like

Comments

Leave a reply

Your email address will not be published. Required fields are marked *

More in Accident