Accident

ಮೈಸೂರಿನಲ್ಲಿ ನರೇಂದ್ರ ಮೋದಿ ಅಣ್ಣನನ್ನು ಭೇಟಿ ಮಾಡಿದ ಸುತ್ತೂರು ಸ್ವಾಮೀಜಿ- ಶೀಘ್ರ ಗುಣಮುಖರಾಗುವಂತೆ ಹಾರೈಕೆ

0

ಮೈಸೂರು- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರು ಮೈಸೂರಿನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಸುತ್ತೂರು ಶ್ರೀಗಳು ಇಂದು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪ್ರಹ್ಲಾದ್ ಮೋದಿ, ಮಗ, ಸೊಸೆ, ಮೊಮ್ಮಗ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿದ್ದು, ಶ್ರೀಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಪ್ರಹ್ಲಾದ್ ಮೋದಿ ಕುಟುಂಬಸ್ಥರ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

siteadmin

ಮೈಸೂರಿನಲ್ಲಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ- ಮೋದಿ ಅಣ್ಣ, ಮಗ ಹಾಗೂ ಸೊಸೆಗೆ ಗಾಯ

Previous article

ಮೈಸೂರಿನ ಪಿರಿಯಾಪಟ್ಡಣದ ಚರ್ಚ್ ಮೇಲೆ ಅಟ್ಯಾಕ್- ಯೇಸು, ಮರಿಯಾ ಪ್ರತಿಮೆ ಧ್ವಂಸ- ಪೀಠೋಪಕರಣ ಒಡೆದು ಅಟ್ಡಹಾಸ

Next article

You may also like

Comments

Leave a reply

Your email address will not be published. Required fields are marked *

More in Accident