1671ರಾಘವೇಂದ್ರ ಸ್ವಾಮಿಗಳು ಬೃಂದಾವನ ಸೇರಿದದಿನ.
ಆದಿನ ಸಾವಿರಾರು ಭಕ್ತರು ಅವರನ್ನು ಮುಂದೆ ನೋಡಲಾಗದು ಎಂದು ದುಃಖದಲ್ಲಿ ಇದ್ದರೆ ಕೆಲವರು ಹೆಂಗೆ ಕೂರುತ್ತಾರೆ ಆಮೇಲೆ ಎದ್ದು ಬರುತ್ತಾರೆ ಎಂದು ಹಂಗಿಸುವ ಜನರು ಆಕಾಲದಲ್ಲೆ ಇದ್ದರು! ಅಂದರೆ ನಮ್ಮ ತೆಗಳುವರು ಎಲ್ಲಾಕಾಲದಲ್ಲು ಇರುತ್ತಾರೆ ಸುಮ್ಮನೆ ನಕ್ಕು ಮುಂದೆ ಹೋಗತ್ತಿರಬೇಕು!#ಕಲಿಯುಗಮಹಿಮೆ pic.twitter.com/UiHNmOZu1w— ನವರಸನಾಯಕ ಜಗ್ಗೇಶ್ (@Jaggesh2) October 27, 2023
ನನಗೆ 61 ಮುಂದೆ 100 ಆದರು ನನ್ನ ಅಮ್ಮ ನನ್ನ ದೇವರು,ನಾನು ಏನು ಕಳೆದುಕೊಂಡರು ಸಂಕಟಪಡೋಲ್ಲಾ ಆದರೆ ನನ್ನ ಅಮ್ಮನ ಕಡೆಪ್ರೀತಿ ಕಳೆದುಕೊಂಡದ್ದು ಶೂನ್ಯದಂತೆ ಆಯಿತು..ತಂದೆತಾಯಿ ಹೃದಯದಲ್ಲಿ ಇರಿಸಿಕೊಂಡ ನನಗೆ ತಂದೆತಾಯಿ ಅನಾಥಶ್ರಮಕ್ಕೆ ಅಟ್ಟುವ ಈ ಕಾಲದ ಕಾಲಜ್ನಾನಿಗಳಿಗೆ ಪ್ರೀತಿ ಅರಿವಾಗದು!
ದೇವರಿದ್ದಾನೆ ಉತ್ತರಿಸಲು ಕಾಲಬರುತ್ತದೆ ನಿಮಗು🙏 pic.twitter.com/zFngBfxvxl— ನವರಸನಾಯಕ ಜಗ್ಗೇಶ್ (@Jaggesh2) October 26, 2023
Comments