Top News

ನಾಗರಹಾವಿನೊಡನೆ ಒಂದು ಗಂಟೆ ಕಾಲ ಆಟವಾಡಿದ ವೃದ್ಧ- ಮುಂದೆ ಆತ ಏನಾದ, ನಾಗರಹಾವು ಏನಾಯ್ತು ಅನ್ನೋದು ರೋಚಕ

0

ನಾಗರಹಾವು ಅಂದ್ರೆ ಆಟದ ವಸ್ತು ಅಂತ ತಿಳಿದಿದ್ದ ಈ ವೃದ್ಧ. ಮನೆಯೊಳಗೆ ಹೊಕ್ಕಿದ್ದ ನಾಗರಹಾವು ಹಿಡಿದ ಈತ ಅದರೊಡನೆ ಒಂದು ಗಂಟೆಗೂ ಹೆಚ್ಚು ಕಾಲ ಆಟವಾಡಿದ್ದಾನೆ.

ಅಂದ ಹಾಗೆ ಈತನ ಹೆಸರು ಬಸವರಾಜ್ ಪೂಜಾರಿ. ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದವನು.

ಮನೆಯಲ್ಲಿದ್ದ ಹಾವನ್ನು ಹಿಡಿದ ಬಸವರಾಜ್, ಅದನ್ನು ಊರಿನ ಹೊರಗೆ ಇರುವ ಹೊಲಕ್ಕೆ ಬಿಟ್ಟಿದ್ದರೆ ಆಗುತ್ತಿತ್ತು. ಆದರೆ ನಾಗರಹಾವಿನ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಆಟವಾಡಿದ್ದಾನೆ. ಈ ವೇಳೆ ರೊಚ್ಚಿಗೆದ್ದ ನಾಗರಹಾವು ಬಸವರಾಜ್ ಗೆ ಸಿಕ್ಕ ಸಿಕ್ಕ ಕಡೆ ಕಚ್ಚಿದೆ.

ಇದರಿಂದ ವಿಷ ಹೊಕ್ಕಿ ಬಸವರಾಜ್ ಸಾವನ್ನಪ್ಪಿದ್ದಾನೆ. ಅಷ್ಟೆ ಅಲ್ಲದೆ ತನ್ನೊಡನೆ ಆಟವಾಡಿದ ವೃದ್ಧನನ್ನು ಸಾಯಿಸಿದ ನಾಗರಹಾವು ತಾನು ಕೂಡ ಪ್ರಾಣ ಬಿಟ್ಟಿದೆ.

siteadmin

ಐಎಎಸ್ ಆಫೀಸರ್ ನ ಲವ್ ಸೆಕ್ಸ್ ದೋಖಾ- ಕಂಪ್ಲೆಂಟ್ ಸ್ವೀಕರಿಸದ ಕರ್ನಾಟಕ ಪೋಲಿಸರು

Previous article

ನೀತಿ ಆಯೋಗದ ವರದಿ- ಕರ್ನಾಟಕದ ಯಾವ ಜಿಲ್ಲೆ ಶ್ರೀಮಂತವಾಗಿದೆ, ಯಾವ ಜಿಲ್ಲೆ ಬಡತನದಲ್ಲಿದೆ ಎಂಬ ವಿವರ ಇಲ್ಲಿದೆ

Next article

You may also like

Comments

Comments are closed.

More in Top News