Top News

ಹಂಸಲೇಖಗೆ ‘ಬಿಗ್ ರಿಲೀಫ್’- ಪೇಜಾವರ ಶ್ರೀಗಳ ಬಗ್ಗೆ ನಾದಬ್ರಹ್ಮ ವಿವಾದಾತ್ಮಕ ಹೇಳಿಕೆ- ಪ್ರಕರಣಕ್ಕೆ ಹೈಕೋರ್ಟ್ ತಡೆ

0

ಬೇಂಗಳೂರು- ಪೇಜಾವರ ಶ್ರೀಗಳ ಬಗ್ಗೆ ನಾದಬ್ರಹ್ಮ ಹಂಸಲೇಖ ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆಯಾಚಿಸಿದ್ರೂ ಈ ಪ್ರಕರಣ ಮಾತ್ರ ಅಂತ್ಯ ಕಾಣುತ್ತಿಲ್ಲ.

ಬೆಂಗಳೂರಿನ ಬಸವನಗುಡಿ ಪೋಲಿಸ್ ಸ್ಟೇಷನ್ ನಲ್ಲಿ ಎಸ್.ಎನ್.ಅರವಿಂದ್ ಸೇರಿದಂತೆ ಕಲವರು ಹಂಸಲೇಖ ವಿರುದ್ಧ ದೂರು ದಾಖಲಿಸಿದ್ದಾರೆ.

ಆದರೆ ಈ ಪ್ರಕರಣ ರದ್ದು ಮಾಡುವಂತೆ ಹಂಸಲೇಖ ಅಲಿಯಾಸ್ ಗಂಗರಾಜು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದರು.

ಈ ವೇಳೆ ವಕೀಲ ಕಾಶಿನಾಥ್ ಹಾಗೂ ಸಿ.ಎಸ್.ದ್ವಾರಕನಾಥ್ ಹಂಸಲೇಖ ಪರ ವಾದ ಮಂಡಿಸಿದ್ರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಡಾ.ಮುರುಳೀಧರ್ ನೀಡಿದ್ದ ದೂರಿನಡಿ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿದೆ.

siteadmin

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ನರೇಂದ್ರ ಮೋದಿ ಹೃದಯ ಸ್ಪರ್ಶಿ ಸ್ವಾಗತ- ಕೈ ಹಿಡಿದು ಕರೆದೋಯ್ದು ಕೂರಿಸಿದ ನಮೋ

Previous article

ಬೆಂಗಳೂರಿನಲ್ಲಿ ‘ಗುಂಡಿ ದೇವರು’ ದಿಢೀರ್ ಪ್ರತ್ಯಕ್ಷ- ಹೂವಿನ ಅಲಂಕಾರ ಮಾಡಿ, ಆರತಿ ಬೆಳಗಿ ಗುಂಡಿ ದೇವರಿಗೆ ಪೂಜೆ

Next article

You may also like

Comments

Comments are closed.

More in Top News